Hot Posts

10/recent/ticker-posts

ಇದೇ ಫಸ್ಟ್ ಟೈಂ ಮೋದಿ ಈ ವಿಷಯದ ಬಗ್ಗೆ ಮಾತಾಡಿದ್ದು





ಮೋದಿಯವರು ಅಂತೂ ತಮ್ಮ ಅಧಿಕಾರಾವಧಿಯಲ್ಲೇ ಮೊದಲ ಬಾರಿಗೆ ಈ ವಿಷಯದ ಕುರಿತು
ಮಾತನಾಡಿಬಿಟ್ರು!










ಪ್ರಧಾನಿ ನರೇಂದ್ರ ಮೋದಿಯವರು ವಿದೇಶಗಳೊಂದಿಗೆ  ಉತ್ತಮ ಬಾಂಧವ್ಯ ನಿರ್ಮಾಣ ಮಾಡಲು  ವಿದೇಶಗಳಿಗೆಲ್ಲ ಹೋಗಿ ಭಾಷಣ ಮಾಡಿದ್ದಾರೆ. ಹಾಗೆ ದೇಶದ
ಸ್ಥಿತಿಗತಿ ಹೇಗಿದೆ ಎಂದು ವಿಚಾರಿಸಲು ದೇಶದ ಮೂಲೆ ಮೂಲೆಗಳಲ್ಲೂ ಹೋಗಿ ಭಾಷಣ ಮಾಡಿದ್ದಾರೆ ಆದ್ರೆ
ಅವರು ಹಿಂದೆಂದೂ ಈ ವಿಷಯದ ಕುರಿತು ಮಾತನಾಡಿರ್ಲಿಲ್ಲ. ಆದ್ರೆ ನಿನ್ನೆಯಷ್ಟೇ ಈ ವಿಷಯದ ಕುರಿತು ಮಾತನಾಡಿದ್ದು
ಜನತೆಯಲ್ಲಿ ಅಚ್ಚರಿ ಮೂಡಿದೆ. ಹಾಗಾದ್ರೆ ಯಾವುದು ಆ ಅತಿಮುಖ್ಯವಾದ ವಿಷಯ..








ಪ್ರಧಾನಿ ಮೋದಿಯವರು ಕರ್ನಾಟಕ ವಿಧಾನಸಭಾ ಚುನಾವಣೆಯ ಸಮೀಪುಸುತ್ತಿರುವ
ಹಿನ್ನೆಲೆಯಲ್ಲಿ ಗದಗ ಜಿಲ್ಲೆಗೆ ಬಂದಿದ್ರು. ಅಲ್ಲಿ ತಮ್ಮ ಭಾಷಣವನ್ನು ಮಾಡುತ್ತಿರುವಾಗ ಮೊದಲ ಭಾರಿಗೆ
ಮಹಾದಾಯಿ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ.
ಮಹಾದಾಯಿ ಸಮಸ್ಯ ಕುರಿತು ಮಾತುಕತೆ ವಿಚಾರವನ್ನ ಮಾಡುತ್ತೇನೆ.
ಸಧ್ಯದಲ್ಲೇ ಈ ಮಹಾದಾಯಿ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು ಮೋದಿಯವರು ಭಾಷಣ ಮಾಡಿದ್ದಾರೆ. ಇವರ
ಭಾಷಣಕ್ಕೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಏನ್ ಟ್ವೀಟ್ ಮಾಡಿದ್ದಾರೆ ಗೊತ್ತಾ ? ಕೇಳಿದ್ರೆ ಆಶ್ಚರ್ಯ
ಪಡ್ತೀರಾ..








ಹೌದು ಸಾಮಾನ್ಯವಾಗಿ ರಾಜಕೀಯ ಹೇಗೆ ಅಂದರೆ ಒಂದು ಪಕ್ಷದವರು ಏನೇ ಒಳ್ಳೆ
ಕೆಲ್ಸ ಮಾಡಿದ್ರು ವಿರೋಧ ಪಕ್ಷದವರು ಟೀಕೆ ಮಾಡೋದು ಸಹಜ. ಆದ್ರೆ ಮೋದಿಯವರು ಮಹಾದಾಯಿ ವಿಷಯ ಮಾತನಾಡಿದ್ದಕ್ಕಾಗಿ
ಧನ್ಯವಾದಗಳನ್ನ ಅರ್ಪಿಸಿದ್ದಾರೆ. ಹಾಗೆ ಆದಷ್ಟು ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದು
ಈ ಮಹಾದಾಯಿ ಸಮಸ್ಯೆ ಕುರಿತು ಚರ್ಚೆ ಮಾಡಿ ಅಂತ ಧನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ






Отправить комментарий

0 Комментарии