ಅರ್ಜುನ್ಸರ್ಜಾಬಹುಭಾಷಾನಟ. ಕನ್ನಡ ತಮಿಳು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರೋ ಧೀಮಂತ ನಟ. ಆದ್ರೆ ಶ್ರೀಮಂಜುನಾಥಾ ಚಿತ್ರದ ನಂತರ ಅರ್ಜುನ್ ಸರ್ಜಾ ಕನ್ನಡ ಚಿತ್ರರಂಗದಿಂದ ದೂರವಾಗಿದ್ದಾರೆ ಅನ್ನೋ ಮಾತು ಕೇಳಿ ಬರ್ತಿತ್ತು. ಆದ್ರೆ ಕನ್ನಡ ಚಿತ್ರರಂಗದಿಂದ ದೂರ ಆಗಿಲ್ಲ ಅನ್ನೋದನ್ನು ಖಾತ್ರಿ ಪಡಿಸೋಕೆ ಕನ್ನಡದಲ್ಲಿ ಮತ್ತೊಂದು ಚಿತ್ರವನ್ನು ಮಾಡಿದ್ದಾರೆ. ಅರ್ಜುನ್ ಸರ್ಜಾ ಅಭಿನಯದ 150 ನೇಯಮತ್ತುಬಹುನಿರೀಕ್ಷಿತಚಿತ್ರಪ್ರಸಾದ್ಈವಾರತೆರೆಕಂಡಿದೆ. (add Song)"ಎ.ಕೆ.ಕೆ.ಎಂಟರ್ಟೈನ್ಮೆಂಟ್" ಬ್ಯಾನರ್ಅಡಿಯಲ್ಲಿಖ್ಯಾತ ನೈಸ್ ಉದ್ಯಮಿ ಅಶೋಕ್ಖೇಣಿಈ ಚಿತ್ರವನ್ನು ನಿರ್ಮಿಸಿದ್ದಾರೆ.ಈಚಿತ್ರಈಗಾಗಲೇಬೆರ್ಲಿನ್ಚಿತ್ರೋತ್ಸವದಲ್ಲಿಪ್ರದರ್ಶಿತವಾಗಿ, ಎಲ್ಲರಮೆಚ್ಚುಗೆಗಳಿಸಿದೆ.
ಸಂಜಯ್ಮಾಲ್ಕರ್ರವರಛಾಯಾಗ್ರಹಣಇರೋ ಈ ಚಿತ್ರಕ್ಕೆ ಇಳಯರಾಜಸಂಗೀತನೀಡಿದ್ದಾರೆ.. (add Song)ಚಿತ್ರದಲ್ಲಿ ನಹು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ತಿರೋರು ಅರ್ಜುನ್ಸರ್ಜಾ, ಮಾಧುರಿಭಟ್ಟಾಚಾರ್ಯ, ಮಾಸ್ಟರ್ಸಂಕಲ್ಪ್, ರಾಮಕೃಷ್ಣಮುಂತಾದವರು.. ಆದ್ರೆ ಇದನ್ನುಅಚ್ಚುಕಟ್ಟಾಗಿನಿರ್ದೆಶಿಸಿರೋದುಮನೋಜ್ಸಾತಿ ಅನ್ನೋ ನಿದೇರ್ಶಕರು..ಈ ಚಿತ್ರವನ್ನುನಿರ್ಮಾಣಮಾಡಿರೋದುಖ್ಯಾತಉದ್ಯಮಿನೈಸ್ರಾಜಅಶೋಖ್ಖೇಣಿ... ಈ ಚಿತ್ರದ ಸಾರಾಂಶ ಇಷ್ಟೇ.. ಅಂಗವೈಫಲ್ಯತೆಯಿಂದಬಳಲುವಮಗುವನ್ನುಬೆಳೆಸಿ, ಚಿಕಿತ್ಸೆನೀಡುವಲ್ಲಿತಂದೆ-ತಾಯಿಪಡುವನೋವು, ಶ್ರಮ, ಶ್ರದ್ಧೆಹಾಗೂಕಡೆಯಲ್ಲಿಪರಿಹಾರಕಂಡಾಗಅವರುತೋರುವಔದಾರ್ಯ, ಮೊದಲಾದವುಗಳನ್ನು ಅಚ್ಚು ಕಟ್ಟಾಗಿ "ಪ್ರಸಾದ್" ಚಿತ್ರದ ಹೂರಣ ಆಗಿದೆ.(add Song)ಕನ್ನಡ, ತೆಲುಗುಹಾಗೂತಮಿಳುಭಾಷೆಗಳಲ್ಲಿಏಕಕಾಲದಲ್ಲಿಬಿಡುಗಡೆಯಾಗ್ತಿರೋಈಪ್ರಸಾದಜನರಿಗೆರುಚಿಸುತ್ತಾಅನ್ನೋದನ್ನುಕಾದುನೋಡಬೇಕುಅಷ್ಟೆ.
0 Комментарии