Hot Posts

10/recent/ticker-posts

ಓಟ್ ಕೇಳೋಕ್ ಹೋದ ಹುಚ್ಚ ವೆಂಕಟ್ ಹಿಂಗಾ ಅನ್ನೋದು?



















ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಕ್ಷಣಗಣನೆ ಪ್ರಾರಂಭವಾಗಿದೆ.
ಹಲವು ಪಕ್ಷೇತರರು ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಹಾಗೆ ಕಾಂಗ್ರೆಸ್ ಶಾಸಕ ಮುನಿರತ್ನ  ವಿರುದ್ಧ ಕಿಡಿಕಾರಿರುವ ಹುಚ್ಚ
ವೆಂಕಟ್  ರಾಜರಾಜೇಶ್ವರಿ ನಗರ ಚುನಾವಣ ಕಣಕ್ಕೆ ಧುಮುಕಿದ್ದಾರೆ.



 


ಬೀದಿ ಬೀದಿ ಸುತ್ತಿ
ಮತಯಾಚನೆ ಮಾಡ್ತಿದ್ದಾರೆ. ಆದ್ರೆ ರಾಜರಾಜೇಶ್ವರಿ ನಗರದ ಬೀದಿಯೊಂದರಲ್ಲಿ ಮತಯಾಚನೆ ಮಾಡುವಾಗ ಹುಚ್ಚ
ವೆಂಕಟ್ ಏನಂದ್ರು ಗೊತ್ತಾ? ಅದನ್ನು ಕೇಳಿ ಇಡೀ ಕ್ಷೇತ್ರದ ಜನರೇ ಶಾಕ್ ಆಗಿದ್ದಾರೆ




ಚುನಾವಣ ಕಣಕ್ಕೆ ಧುಮುಕಿರುವ ವೆಂಕಟ್ ನೀವೆಲ್ಲಾ ನನ್ ಯಕ್ಕಡಕ್ಕೆ ಓಟ್ ಹಾಕಿ ಅಂತಿದ್ದಾರೆ.
ಇದನ್ನು ಕೇಳಿದ ಜನ ದಂಗಾಗಿ ಹೋಗಿದ್ದಾರೆ.



 



 


ಚುನಾವಣಾ ಆಯೋಗ ವೆಂಕಟ್ ಅವರಿಗೆ ಚಪ್ಪಲಿಯನ್ನು ಚಿಹ್ನೆಯಾಗಿ ನೀಡಿದೆ. ಹಾಗಾಗಿ
ಹುಚ್ಚ ವೆಂಕಟ್ ನನ್ ಯಕ್ಕಡಕ್ ಓಟ್ ಹಾಕಿ ಅಂತ ಪ್ರಚಾರ ಮಾಡ್ತಿದಾರೆ.


Отправить комментарий

0 Комментарии