Hot Posts

10/recent/ticker-posts

ಕನ್ನಡ ರಾಜ್ಯೋತ್ಸವ


ಶ್ರೀ ವಿಜಯನ ಕವಿರಾಜ ಮಾರ್ಗ, ಹಲ್ಮಿಡಿ ಶಾಸನ ಸೇರಿದಂತೆ ಹಲವು ಐತಿಹಾಸಕ ನಿದರ್ಶನಗಳು ಕನ್ನಡ ಪರಂಪರೆಯ ಇತಿಹಾಸವನ್ನು ಸಾರಿ ಹೇಳುತ್ತವೆ.



ಸ್ವಾತಂತ್ರ್ಯಾ ನಂತರದಲ್ಲಿ 1953 ರ ಸಮಯದಲ್ಲಿ ಭಾಷಾವಾರು ಪ್ರಾಂತ್ಯದ ವಿಂಗಡಣೆಗೆ ಸರ್ಕಾರ ನಿರ್ಧರಿಸಿತ್ತು. ಪರಿಣಾಮವಾಗಿ 1956 ನವೆಂಬರ್ 1 ರಂದು ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂತು. ನಂತರ ಡಿ. ದೇವರಾಜು ಅರಸು ರವರ ಕಾಲದಲ್ಲಿ 1973 ನವೆಂಬರ್ 1 ನೇ ತಾರೀಕು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು. 



ಬೆಂಗಳೂರನ್ನು ರಾಜಧಾನಿಯಾಗಿ ಮಾಡಲಾಯಿತು.. ಈ ಹಿನ್ನೆಲೆಯಲ್ಲಿ ಕನ್ನಡ ರಾಜ್ಯೋತ್ಸವದ ದಿನದಂದು ಎಲ್ಲಾ ಕನ್ನಡಿಗರು ಕನ್ನಡ ಬಾವುಟವನ್ನು ಹಾರಿಸಿ ಸಂಭ್ರಮಿಸುತ್ತಾರೆ, ಈ ಸಮಯದಲ್ಲಿ ಶ್ರೇಷ್ಠ ಸಾಧನೆ ಮಾಡಿದವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುವ ಪ್ರತೀತಿಯೂ ಇದೆ

Отправить комментарий

0 Комментарии