Hot Posts

10/recent/ticker-posts

ಸಂಕ್ರಾಂತಿ


ಗ್ರೆಗೋರಿಯನ್ ಪಂಚಾಂಗದ ಅನ್ವಯ ಪ್ರತಿವರ್ಷ ಜನವರಿ 14 ರ ಸುಮಾರಿಗೆ ಸೂರ್ಯನು ಮಕರರಾಶಿಯನ್ನು ಪ್ರವೇಶಿಸಿದಾಗ "ಮಕರ ಸಂಕ್ರಾಂತಿ"ಯಾಗುತ್ತದೆ ಈ ಕಾಲವೇ ಉತ್ತರಾಯಣ... ಬೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವಿದೆ. ದಕ್ಷಿಣ ಭಾರತದಲ್ಲಿ ಈ ಮಕರ ಸಂಕ್ರಾಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಪೈರು ತೆಗೆಯುವ ಸಂದರ್ಭದಲ್ಲಿ ಅಂದ್ರೆ ಸುಗ್ಗಿಯ ಸಮಯದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತವಾಗಿದೆ.. ಈ ಸಮಯದಲ್ಲಿ ಎಳ್ಳು ಬೆಲ್ಲವನ್ನು ಹಂಚಿ ಸಂಭ್ರಮ ಪಡುತ್ತಾರೆ. ರೈತರು ಎತ್ತುಗಳ ಮೂಲಕ ಅಗ್ನಿಯನ್ನು ದಾಟುತ್ತಾರೆ.

Отправить комментарий

0 Комментарии