ಕೇರಳದ ಗುರುವಾಯೂರು ಸ್ಥಳವು ಭಗವಂತನಾದ ಶ್ರೀ ಕೃಷ್ಣ ಪರಮಾತ್ಮನ ತವರೂರು ಎಂದು ಗುರ್ತಿಸಲಾಗಿದೆ.
'ಗುರು’ ಎಂದರೆ ಬೃಹಸ್ಪತಿ..
'ವಾಯು’ ಎಂದರೆ ಗಾಳಿ...
'ಉರ್’ ಎಂದರೆ ಭೂಮಿ..
ಬೃಹಸ್ಪತಿಯು ಕಲಿಯುಗದ ಆರಂಭದಲ್ಲಿ , ಮೊದಲ ಬಾರಿಗೆ ಭಗವಾನ್ ಕೃಷ್ಣವಿನ ವಿಗ್ರಹವನ್ನು ಈ ಗುರುವಾಯೂರು ಎಂಬಲ್ಲಿ ನೋಡಿದನಂತೆ.
ಗುರು, ಗಾಳಿ ದೇವ ಈ ವಿಗ್ರಹಗಳು ಒಂದೇ ಸ್ಥಳದಲ್ಲಿ ಕಂಡುಬಂದಿದ್ದರಿಂದ ಈ ಸ್ಥಳಕ್ಕೆ ಗುರುವಾಯೂರು ಎಂದು ಕರೆಯಲಾಯಿತು. ಗುರುವಾಯೂರಿನಲ್ಲಿ ನೆಲೆಸಿದ ಜಗದೋದ್ಧಾರಕನನ್ನು ಗುರುವಾಯೂರಪ್ಪ ಎಂಬುದಾಗಿ ಜನರು ಕರೆಯುತ್ತಾರೆ
0 Комментарии