Hot Posts

10/recent/ticker-posts

ಡಾ.ಬಿ.ಆರ್ ಅಂಬೇಡ್ಕರ್


ಸಂವಿಧಾನ ಶಿಲ್ಪಿ, ಡಾ.ಬಿ.ಆರ್ ಅಂಬೇಡ್ಕರ್ ರವರು ಮಹಾರಾಷ್ಟ್ರಾದ ರತ್ನಗಿರಿ ಜಿಲ್ಲೆಯಲ್ಲಿ ಏಪ್ರಿಲ್-14, 1891 ರಲ್ಲಿ ಜನಿಸಿದರು. ಭಾರತಕ್ಕೊಂದು ಸಂವಿಧಾನವನ್ನು ನಿರ್ಮಿಸಿ, ಆಡಳಿತವನ್ನು ಜನರ ಕೈಗೆ ಕೊಟ್ಟ ಕಾನೂನು ನಿರ್ಮಾಪಕ ಡಾ. ಅಂಬೇಡ್ಕರ್. ಹೀಗಾಗಿ ಇಂಥಾ ಮಹಾನ್ ಹರಿಕಾರ "ಬಾಬಾ ಸಾಹೇಬ್" ಹುಟ್ಟಿದ ದಿನವನ್ನು ಭಾರತದಲ್ಲಿ ಸಂಭ್ರಮದಿಂದ ಆಚರಿಸಿಕೊಂಡು ಬರುತ್ತಿದೆ

Отправить комментарий

0 Комментарии